DARAWAD ಧಾರವಾಡದ ಮನ್ಸೂರ್ ಮಠ ಶ್ರೀ ಬಸವರಾಜು ದೇವರಿಂದ ಪ್ರಥಮ ಮತದಾನ

Bhima Samskruthi
By -
0

ಧಾರವಾಡ:-ಮನಸೂರು ಧಾರವಾಡ ಶ್ರೀ ರೇವಣಸಿದ್ದೇಶ್ವರ ಮಹಾಮಠದ ಪೀಠಾಧ್ಯಕ್ಷ ಪೂಜ್ಯಶ್ರೀ ಡಾ. ಬಸವರಾಜ ದೇವರು ಶ್ರೀಗಳು ಮನಸೂರು ಪ್ರಾಥಮಿಕ ಶಾಲೆಯ 2ನೇ ಮತಗಟ್ಟೆಯಲ್ಲಿ ಪ್ರಥಮವಾಗಿ ಮತದಾನ ಮಾಡಿದರು. ಇನ್ನು ಈ ಸಂದರ್ಭದಲ್ಲಿ ಪ್ರತಿಯೊಬ್ಬರು ಮತದಾನ ಮಾಡಬೇಕು ಎಂದು ಸ್ವಾಮೀಜಿಗಳು ಹೇಳಿದ್ದಾರೆ
Tags:

Post a Comment

0Comments

Post a Comment (0)